Friday, August 19, 2011

A Sanskrit Quote

Recently I came across this beautiful thought provoking quote,

ಅಮಿತ ಗುಣೋಪಿ  ಪದಾರ್ತ್ಹೋ
ದೋಷೆಣ್ಯೇಕೇಣ ನಿಂದಿತೋ ಭವತಿ|
ನಿಖಿಲರಸಾಯಾನರಾಜೋ 
ಗಂಧೆನೋಗ್ರೆಣ ಲಶುನ ಇವ ||

- ಒಂದು ಪಧಾರ್ಥವು ಬಹಳ ಗುಣಗಳಿಂದ ಕೂಡಿದ್ದರು ಅದರಲ್ಲಿ ಒಂದೇ ಒಂದು ದೋಷವಿದ್ದರೆ ಲೋಕ ನಿಂದ್ಯವಗುತ್ತದೆ, 
ಎಲ್ಲ ಔಷಧಿಗಳ ರಾಜನಗಿದ್ದರು,  ಬೆಳ್ಳುಳ್ಳಿಯು ತನ್ನ ವಾಸನೆಯಿಂದ ಅನಾದರಕ್ಕೆ ಪಾತ್ರವಾಗಿದೆ..


No comments:

Post a Comment